ಶಿವಾಜಿಗಣೇಶನ್, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಮುಗಿಸಿ ಪ್ರಜಾವಾಣಿ ಸೇರಿ ಕಾರ್ಯಾಲಯದಲ್ಲಿ ಎಲ್ಲ ಹಂತಗಳಲ್ಲಿ ಕೆಲಸ ಮಾಡಿದ್ದಾರೆ. ಹುಬ್ಬಳ್ಳಿ, ಧಾರವಾಡ, ತುಮಕೂರು ಮತ್ತು ಬೆಂಗಳೂರಿನಲ್ಲಿ ಹಿರಿಯ ವರದಿಗಾರರಾಗಿ, ದೆಹಲಿಯಲ್ಲಿ ಮುಖ್ಯವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸುದ್ದಿ ಸಂಪಾದಕ ಮತ್ತು ಸಹಾಯಕ ಸಂಪಾದಕರಾಗಿ 33 ವರ್ಷ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಕಳೆದ ಆರು ವರ್ಷಗಳಿಂದ ತುಮಕೂರಿನ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ರೇಡಿಯೋ ಸಿದ್ಧಾರ್ಥ ಸಮುದಾಯ ಬಾನುಲಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಪ್ರಗತಿಪರ ವಿಚಾರಧಾರೆ ಉಳ್ಳ ಇವರು ನಡೆ ನುಡಿ ಮತ್ತು ಬರವಣಿಗೆಯಲ್ಲಿ ನೇರ ಮತ್ತು ಸ್ಪಷ್ಟವಾದ ನಿಲುವನ್ನು ಹೊಂದಿದ್ದಾರೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹತ್ತಿರವಾಗುವಂತಹ ಸಾಮರ್ಥ್ಯ ಇರುವವರು ಇದುವರೆಗೆ ಸಂಸತ್ತನ್ನು ಪ್ರವೇಶಿಸಿದ ಉದಾಹರಣೆಗೆ ಯಾರೂ ಸಿಗುವುದಿಲ್ಲ. ಈಗಿರುವ ಪ್ರತಿನಿಧಿಗಳನ್ನು...
ಅಧಿಕಾರ ಹಿಡಿಯಲೇಬೇಕು ಎನ್ನುವ ಏಕೈಕ ಕಾರಣದಿಂದ ರಾಜಕೀಯ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಆಪರೇಷನ್ ಕಮಲದ ಹೆಸರಿನಲ್ಲಿ ಪಕ್ಷಾಂತರ ಮಾಡುವ ಈ ಪ್ರವೃತ್ತಿಗೆ...
ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ತನ್ನ ಆಡಳಿತ ವಿಸ್ತರಣೆಯಿಂದ ಬೇಕಾಗುವ ಸಿಬ್ಬಂದಿ, ನಿವೃತ್ತಿಯಿಂದ ಹಾಗು ರಾಜೀನಾಮೆ ಪ್ರಕರಣಗಳಿಂದ ಖಾಲಿ ಬೀಳುವ...
ಈ ನಾಡು ಕಂಡ ಮಹಾನ್ ನಾಯಕ ಬಿ.ಬಸವಲಿಂಗಪ್ಪ 45 ವರ್ಷಗಳ ಹಿಂದೆ ಆಡಿದ ಮಾತೊಂದು ದಲಿತರಲ್ಲಿ ವೈಚಾರಿಕ ಕಿಡಿ ಹೊತ್ತಿಸಿ ದಲಿತ ಚಳವಳಿ ಹುಟ್ಟುವುದಕ್ಕೆ ಕಾರಣವಾಯಿತು....
ಈ ಪಕ್ಷಾಂತರ ಅಭ್ಯರ್ಥಿಗಳನ್ನು ಐದು ವರ್ಷಗಳಿಗಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆರಿಸಿ ಕಳುಹಿಸಿದ್ದರು. ಅವರು ತಮ್ಮ ಹಿತಾಸಕ್ತಿಗಾಗಿ ಶಾಸಕ ಸ್ಥಾನಗಳಿಗೆ ರಾಜೀನಾಮೆ...
ಇಂಡಿಯಾ 2019 ವರದಿಯ ಪ್ರಕಾರ ಉದ್ಯೋಗ ಲಭ್ಯವಿರುವ ರಾಜ್ಯಗಳಲ್ಲಿ ಸುಮಾರು 20ರಿಂದ 24 ವಯಸ್ಸಿನ ಯುವಕರಿಗೆ ಉದ್ಯೋಗಾವಕಾಶಗಳು ಕಡಿಮೆ ಆಗುತ್ತಿವೆ. ಇದು ನಗರ ಮತ್ತು...
ಕೇಂದ್ರದ ಬಿಜೆಪಿ ಸರ್ಕಾರ ಐರೋಪ್ಯ ರಾಷ್ಟ್ರಗಳ ಸಂಸದೀಯ ನಿಯೋಗಕ್ಕೆ ಭೇಟಿ ನೀಡುವ ಅವಕಾಶ ಸಮಸ್ಯೆಯನ್ನು ತಾನೇ ಮೈಮೇಲೆ ಎಳೆದುಕೊಂಡಿದೆ. ಇಲ್ಲವೇ ಇದನ್ನು ಅಂತರ್...